ಪ್ರವಾಹದ ಪರಿಸ್ಥಿತಿಯ ಕುರಿತು ಮಾತುಕತೆ

ದಿನಾಂಕ:
ಶನಿವಾರ, ನವಂಬರ್ ೭, ೨೦೦೯(ದಿನ ಪೂರ್ತಿ)

ಇತ್ತೀಚೆಗೆ ನಡೆದ ಪ್ರವಾಹದ ಪರಿಸ್ಥಿಯ ಬಗ್ಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಣಾಮ ಬೀರಿದ ಗ್ರಾಮಗಳಲ್ಲಿ ದಲಿತ ಮಹಿಳೆಯರಿಗೆ ಅನ್ಯಾಯ, ಜಾತಿ ತಾರತಮ್ಯ ನಡೆದಿದ್ದರ ಕುರಿತು ಮಾತುಕತೆ.
 read more »

ಮತ್ತೆ ಮಣ್ಣಿನ ಸೂರೇ ಗತಿ?

ನೆರೆಯಿಂದ ಊರು ನೆಲಸಮಗೊಂಡರೆ ಹೊಸ ಜೀವನ ಪ್ರಾರಂಭಿಸುವುದಾದರು ಹೇಗೆ?
ಕಾರವಾರದ ಜಿಲ್ಲೆಯ ಬಿಣಗಾ ತಾಲ್ಲೂಕಿನ ಒಕ್ಕಲಕೇರಿಯ ಹಾಲಕ್ಕಿ ಒಕ್ಕಲಿಗರ ಕಥೆ ಕೇಳಿದರೆ ಕರುಳು ಕಿತ್ತು ಬರುವಂತಾಗುತ್ತದೆ. ಸಂತ್ರಸ್ತರು ವಾಸವಾಗಲು ಆಸರೆಯಾಗಿದ್ದ ಮಣ್ಣಿನ ಸೂರನ್ನು ಕಳೆದುಕೊಂಡು ದಾರಿಯುದ್ದಕ್ಕು ಕಲ್ಲು-ಮುಲ್ಲುಗಳೇ ಹಾಸಿಗೆಯಂತಿರುವಾಗ ಮುಂದಿನ ಜೀವನವನ್ನು ಹೇಗೆ ಆರಂಭಿಸುವುದು ಎನ್ನುವ ಚಿಂತೆಯಲ್ಲಿದ್ದಾರೆ.
 read more »

ಮತ್ತಷ್ಟು ವಿಶೇಷ ಬರಹಗಳು »

ಪ್ರಶ್ನೋತ್ತರ

»152 ಸದಸ್ಯರು, »1113 ಪುಟಗಳು, »332 ಪ್ರತಿಕ್ರಿಯೆಗಳು,

Subscribe/Track

Enter your email address:


 Subscribe in a reader

ವೀಡಿಯೋ

ಸಂಪೂರ್ಣ ಸ್ವಚ್ಛತಾ ಆಂದೋಲನ

ಬಯಲು ಮಲ ವಿಸರ್ಜನೆಯಿಲ್ಲದ, ಕಸ ಕೊಳಚೆ ದುರ್ನಾತಗಳಿಲ್ಲದ, ಸ್ವಚ್ಛ ಹಳ್ಳಿಗಳ ನಿರ್ಮಾಣವೆ ಸಂಪೂರ್ಣ ಸ್ವಚ್ಛತಾ ಆಂದೋಲನದ ಉದ್ದೇಶ.

ಈ ಆಂದೋಲನವನ್ನು ಕೈಗೊಳ್ಳುವ ಮೊದಲು ಶಿವಮೊಗ್ಗದ ಸುತ್ತಮುತ್ತಲಿನ ಪರಿಸರ ಹೇಗಿತ್ತು ? ಮತ್ತು ಈಗ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಅಲ್ಲಿಯ ಜನತೆ ಬಯಲು ಮಲ ವಿಸರ್ಜನೆಯನ್ನು ತಡೆಯಲು ಶೌಚಾಲಯಗಳನ್ನು ಕಟ್ಟಿಸಿದರು. ಮನೆ, ಓಣಿ, ಬಿದಿ, ಶಾಲೆ ಮತ್ತು ಹಳ್ಳಿಗಳ್ಳನ್ನು ಸ್ವಚ್ಛವಾಗಿಡುವಂತೆ ಜನರಲ್ಲಿ ಅರಿವು ಮೂಡಿಸುವುದರ ಜೊತೆ ಕ್ರಮಗಳನ್ನು ಕೈಗೊಂಡರು.
ಇದರ ಪರಿಣಾಮವಾಗಿ, ಶಿವಮೊಗ್ಗವು ಒಂದು ಸ್ವಚ್ಛ ಸಮೃದ್ಧ ಪರಿಸರ, ವೈವಿಧ್ಯಮಯ ಜಾನಪದ, ಶ್ರೀಮಂತ ಸಾಹಿತ್ಯ ಹಾಗೂ ಕ್ರಾಂತಿಕಾರಿ ಚಳುವಳಿಗಳ ತೊಟ್ಟಿಲು ಎಂಬುದಕ್ಕೆ ಪಾತ್ರವಾಗಿದೆ.

ಇದು ಜನರಲ್ಲಿ  ಹೇಗೆ ಪರಿಸರ ಪ್ರಜ್ನೆ ಮೂಡಿಸಬಹುದು ಎನ್ನುವುದನ್ನು ತಿಳಿಸಿಕೊಡಲಾಗಿದೆ.

 read more »

ಮತ್ತಷ್ಟು ವೀಡಿಯೋಗಳು »

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

dsc_0563.jpg

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಟಿಸಲಾಯಿತು.  read more »

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.

ಜೀವನದಿ ಕಾವೇರಿ

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ನಿಮಗೆ ಏನನಿಸಿತು? ತಪ್ಪದೆ ತಿಳಿಸಿ!

ಈ ಪೋರ್ಟಲ್ ಕುರಿತ ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ಕಳಿಸಿ. ನಿಮ್ಮ ಸಲಹೆ, ಅಭಿಪ್ರಾಯಗಳು ಈ ಸಮುದಾಯ ಕಟ್ಟುವಲ್ಲಿ ಅತ್ಯವಶ್ಯಕ.

ಅಲ್ಲದೆ, ಈ‌ ಸಮುದಾಯದಲ್ಲಿ ನೀವೂ ಬರೆಯಬಹುದು. ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗೆ ನಮಗೊಂದು ಇ-ಮೇಯ್ಲ್ ಕಳುಹಿಸಿ.