ಮರಗಳು ಮಾಡುವ ಮಳೆ ನೀರು ಕೊಯ್ಲು
Submitted by ಸುದ್ದಿ-ಬ್ಯೂರೋ on Tue, 29/04/2008 - 15:18.
ನಲ್ಲಿ ತಿರುಗಿಸಿದಾಗ ಪಕ್ಕಾ ಕಾವೇರಿ ನೀರು ಹರಿದಂತೆ, ಇಲ್ಲವೇ ತೂತು ಬಿದ್ದ ಪೈಪ್ ಲೈನ್ ನಿಂದ ದಿನವಿಡೀ ರಸ್ತೆಗೆ ಚಿಮ್ಮಿ ಪೋಲಾಗುವ ಸಿಎಂಸಿ ನೀರಿನಂತೆ, ಆ ಬೋಳು ಬೆಟ್ಟದಲ್ಲಿ ಅದು ಹೇಗೆ ಅಷ್ಟೊಂದು ನೀರು ಚಿಮ್ಮುತ್ತಿತ್ತೋ ದೇವರೇ ಬಲ್ಲ, ಅದೂ ಆ ಮರದ ಬೊಡ್ಡೆಯಿಂದ!
ನಂಬಲಿಕ್ಕಾಗದಿದ್ದರೂ ಇದು ನೂರಕ್ಕೆ ನೂರು ಸತ್ಯ. ಮರದ ಮೈಯಲ್ಲಿ ಎಲ್ಲಿಯೇ ಸುಮ್ಮನೆ ಒಂದು ಗಾಯ ಮಾಡಿದರೂ ಸಾಕು, ರಕ್ತದಂತೆ ನೀರು ಜಿನುಜಿನುಗಿ ಬರುತ್ತದೆ. ಸ್ವಲ್ಪ ಆಳಕ್ಕೆ ಕಡಿದರೆ, ಬೊಗಸೆಯಲ್ಲಿ ಹಿಡಿದುಕೊಂಡು ಕುಡಿಯಬಹುದು. ಒಂದಷ್ಟು ಹೊತ್ತ ಹೀಗೆಯೇ ಇರುತ್ತದೆ. ಅನಂತರ ಒಸರುವುದು ಕಡಿಮೆಯಾಗುತ್ತ ಬಂದು ನಿಂತು ಹೋಗುತ್ತದೆ.
ಈ ಆಶ್ಚರ್ಯಕರ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆ? ಹಾಗಿದ್ದರೆ, ಇಲ್ಲಿ ಕ್ಲಿಕ್ಕಿಸಿ: http://www.vijaykarnatakaepaper.com/pdf/2008/04/18/20080418a_008101004.jpg
ಕೃಪೆ: ವಿಜಯ ಕರ್ನಾಟಕ, ಶುಕ್ರವಾರ 18, ಏಪ್ರಿಲ್ 2008; ರಾಧಕೃಷ್ಣ ಭಡ್ತಿಯವರ ಲೇಖನ, “ನೀರು ನೆರಳು” ಎಂಬ ಅಂಕಣದಲ್ಲಿ.
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 5 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 6 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 1 hour ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 6 days ago
| Subscribe to IWP Kannada list |
| Visit this group |









ನೀರಿಗಾಗಿ ಈ ರೀತಿ ಮರಗಳಿಗೆ ಹಾನಿಮಾಡುವುದು ಎಷ್ಟು ಸರಿ ?
Post new comment